ಹೊನ್ನ ಹನಿ
Saturday, 17 July 2010
ಪಟ್ಟ ಭದ್ರ
ಕುಂಟು ನೆಪದ ಮಿಡತೆ
ಅಧಿಕಾರದ ಚುಕ್ಕಾಣಿ ಹಿಡಿದಾಗ
ಜೊಲ್ಲು ಸುರಿಸಿ ತೆವಳಿದ
ಅಳ್ಳೆ ಗುಳ್ಳೆ ಬಸವ
ಸಾರಥಿಯ ಪದವಿ ಪಡೆದು
ಕಸ್ತೂರಿಗೆ ನೊಗವ ಕಟ್ಟಿ
ಊರೆಲ್ಲ ಸುತ್ತಿ ಮರಳುವ ಮುನ್ನ
ಕತ್ತಲೆಯಲ್ಲಿ ಕಾಗೆಗೆ
ಕೂಳು ಹಾಕಲಾಗಿತ್ತು.
1 comment:
ಸೀತಾರಾಮ. ಕೆ. / SITARAM.K
said...
ಚೆಂದದ ಹೋಲಿಕೆಯ ಅಣುಕು
19 July 2010 at 3:30 pm
Post a Comment
Newer Post
Older Post
Home
Subscribe to:
Post Comments (Atom)
1 comment:
ಚೆಂದದ ಹೋಲಿಕೆಯ ಅಣುಕು
Post a Comment