ನಿನ್ನ ದ್ಯೇಯಗಳ ನಿರ್ಣಯ
ಪರರ ಏಳಿಗೆಗೆ ಮೀಸಲಿರಿಸಿದೆ.
ಸರ್ವಧರ್ಮ
ಸಮಾಭಾವವೆಂದು ತಿಳಿದು
ನ್ಯಾಯ ವಿಚಾರ,
ಅಭಿವ್ಯಕ್ತಿ ನಂಬಿಕೆ ಇಟ್ಟು
ಊಟ, ಉಡುಪು, ಆಚಾರ,
ಭಾಷೆಗಳನ್ನು ಮೈಗೂಡಿಸಿಕೊಂಡು
ದೇಶವನು ಸುಭದ್ರಗೊಳಿಸಲೊರಡುವ
ಸಮಯಕೆ
ದೊರೆಯ ದಬ್ಬಾಳಿಕೆಗೆ ಸಿಲುಕಿ ಸೊರಗಿದೆ
ಹಸಿದು ಒಣಗಿದ ಜನರು ಕಾಯುತಿಹರು
ಏಳು, ಎದ್ದೇಳು
ನಿನ್ನ ಲೇಖನಿಯಲಿ ಶಿರವ ಚಂಡಾದಿ
ಹೋರಾಟದ ಹಾದಿಗೆ ಮುನ್ನುಡಿಯಿಡು.
9 comments:
ಆದರೆ ಇಂದಿನ ಲೇಖನಿ ಪಟ್ಟಭದ್ರ ಹಿತಾಸಕ್ತಿಗಳ ಕರಿನೆರಳಲ್ಲಿ ಸುಭದ್ರ! ಲೇಖನಿಯಿಂದ ಹರಿವ ನೆತ್ತರು ಕೇವಲ ಪ್ರಚಾರ ಹಣದಾಸೆಗೆ ಮಾತ್ರ.........
ಏನಂತೀರಾ?
nimma salugalu tumba chennagive..
horaatada haadi..!!
Raaghu
Nice!
good one.
nice channaagide..
tumba chennagide nimma kavana haagoo adakke takkanta chitra...
ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು
"ಮನದಾಳದ" ಪ್ರವೀಣ್ ಗೌಡರವರೆ ಇಂದು ಯಾವುದೇ ಲೇಖನಗಳು ಪಟ್ಟಭದ್ರ ಹಿತಾಸಕ್ತಿಗಳ ಕರಿನೆರಳಲ್ಲಿ ಸುಭದ್ರವಾಗಿ ಅದರಿಂದ ಹರಿವ ನೆತ್ತರು ಕೇವಲ ಪ್ರಚಾರ ಹಾಗೂ ಹಣದಾಸೆಗೆ ಮಾತ್ರ ಸೀಮಿತವಾಗಿರುವುದು ದುರಾದುಷ್ಠಕರ. ಆದರೆ ಪ್ರತಿಯೊಬ್ಬರ ಪ್ರತಿಯೊಂದು ಲೇಖನವು ನಾವು ಸಾಗುತ್ತಿರುವ ಹಾದಿಯಲ್ಲಿ ಮುಂದಿನ ಹಾಗು-ಹೋಗುಗಳನ್ನು ಎಚ್ಚರಿಸುತ್ತಿರುವುದು ಸತ್ಯ.
samaajada swastyakke naalkaneya aayama avashyavide. baaki muru kettu gabbeddive! naalkaneyadu ade haadi hdidiruvaga tamma echcharike sakaalika.
Harish avre,,,
tumbaa chenaagide nimma saalugalu...nice one....
Post a Comment