Thursday, 17 November 2011

ಯುದ್ದ ಎಂದರೆ 

ನಾವು 

ಹಿಗ್ಗಿವುದು ಅಲ್ಲ

ಕುಗ್ಗುವುದು ಅಲ್ಲ

ಸ್ಥೈರ್ಯ ಹೆಚ್ಚಿಸಿಕೊಳ್ಳುವುದು 

ಅಲ್ಲ 

ಅಂಧಕಾರದಲ್ಲಿ ಭುಗಿಲೆದ್ದ 

ಕ್ರೌರ್ಯ

Thursday, 17 March 2011

ಬೆಳ್ಳಿ ಬಂಗಾರ

ಆಗೊಂದು ಹೀಗೊಂದು ರೂಪ

ಕುಲುಮೆಯಲಿ

ಅಕ್ಕಸಾಲಿಗ ಉಳ್ಳವರಿಗೆ


ಮಡಿಕೆ ಕುಡಿಕೆಯ ಗಡಿಗೆ

ಸುಟ್ಟರೂ ಗುರಿಯೊಂದು

ತಣ್ಣಗಿರುವುದು

ಕುಂಬಾರ ದಣಿದ ದನಿಕನಿಗೆ