ಜಗವೆಲ್ಲ ತುಂಬಿಹುವುದು
ನಡೆಸುವ ನಾವಿಕನಿಲ್ಲ
ಓಡುತಿವುದು ಬಂಡಿ
ಚಿದ್ರಗೊಂಡ ರಭಸಕೆ.
ನೀ ಕರುಣಿಸಿದ ಜನರೆ
ಅಗೆ ಅಗೆದು
ಬಗೆ ಬಗೆದು
ನಿನ್ನೊಡಲ ಕಣ ಕಣವನು
ಕಿತ್ತು ತಿನ್ನುತಿಹರು
ನಿಂತು ಬಿಡು ಒಮ್ಮೆ
ನಶಿಸಿ ಹೋಗಲಿ ಮನುಕುಲವೆಲ್ಲ
ಅಲ್ಲಿ,
ಕಾಡು ಮೇಡುಗಳು ಉಗಮಿಸಲಿ
ದಾರಿ ದಾರಿಯೆ ಕಣ್ಮರೆಯಾಗಲಿ
ಅವನಳಿಸಿದ ಪ್ರಾಣಿ ಪಕ್ಷಿ ಸಂಕುಲಗಳೆಲ್ಲ
ಮರು ಹುಟ್ಟಿ ಸಂಭ್ರಮಿಸಲಿ.
8 comments:
ಭಾವ ಪೂರ್ಣ ಕವನ.ಇಷ್ಟವಾಯ್ತು.
kavana chendavide.
nimma kavanada aashaya chennaagide... adannu bareda reeti kooda chennaagide......
dhanyavaada olleya kavanakke,....
Nice!
ಮಾನವನ ದುರಾಸೆಗೆ ನಲುಗುತ್ತಿರುವ ಪರಿಸರದ ಕಾಳಜಿ ಬಗೆಗಿನ ತಮ್ಮ ವ್ಯಗ್ರತೆ ತೀಕ್ಷ್ಣವಾಗಿ ಮೂಡಿದೆ ಕವನದಲ್ಲಿ. ಇಷ್ಟವಾಯಿತು.
kavana chennagide... ishtavaytu...
Kavanada aashaya chennagide, idannu innu uttamagolisuva arhate nimmallide...innu uttamagolisbahudittu...Dhanyavadagalu...
ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು
Post a Comment