ಹೊನ್ನ ಹನಿ
Thursday 17 November, 2011
ಯುದ್ದ ಎಂದರೆ
ನಾವು
ಹಿಗ್ಗಿವುದು ಅಲ್ಲ
ಕುಗ್ಗುವುದು ಅಲ್ಲ
ಸ್ಥೈರ್ಯ ಹೆಚ್ಚಿಸಿಕೊಳ್ಳುವುದು
ಅಲ್ಲ
ಅಂಧಕಾರದಲ್ಲಿ ಭುಗಿಲೆದ್ದ
ಕ್ರೌರ್ಯ
Thursday 17 March, 2011
ಬೆಳ್ಳಿ ಬಂಗಾರ
ಆಗೊಂದು ಹೀಗೊಂದು ರೂಪ
ಕುಲುಮೆಯಲಿ
ಅಕ್ಕಸಾಲಿಗ ಉಳ್ಳವರಿಗೆ
ಮಡಿಕೆ ಕುಡಿಕೆಯ ಗಡಿಗೆ
ಸುಟ್ಟರೂ ಗುರಿಯೊಂದು
ತಣ್ಣಗಿರುವುದು
ಕುಂಬಾರ ದಣಿದ ದನಿಕನಿಗೆ
Newer Posts
Older Posts
Home
Subscribe to:
Posts (Atom)